ಉತ್ತರಕನ್ನಡದಲ್ಲಿ ಭೀಕರ ಅಪಘಾತ :ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದವರ ಮೇಲೆ ಹರಿದ ಕಾರು, ಮಗು ಸೇರಿ ಐವರಿಗೆ ಗಾಯ

ಉತ್ತರಕನ್ನಡ : ಅವರೆಲ್ಲರೂ ಕಾರ್ಮಿಕರು ಆಗ ತಾನೆ ಕೆಲಸ ಮುಗಿಸಿ ಊಟ ಮಾಡಿ ರಸ್ತೆ ಬದಿಯಲ್ಲಿ ಗಿಡದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ವೇಗವಾಗಿ ಬಂದಂತಹ ಕಾರು ಅವರ ಮೇಲೆ ಹರಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟಾ ರಸ್ತೆಯ ಹಿಪ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮಗು ಸೇರಿ ಐವರಿಗೆ ಗಂಭೀರವಾದಂತಹ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಹೌದು ಊಟ ಮಾಡಿ ವಿಶ್ರಾಂತಿ ಪಡೆಯುವುದು ಕಾರ್ಮಿಕರ ಮೇಲೆ ಕಾರು ಹರಿದಿದೆ. ಅಪಘಾರದಲ್ಲಿ ಮಗು ಸೇರಿ ಐವರಿಗೆ … Continue reading ಉತ್ತರಕನ್ನಡದಲ್ಲಿ ಭೀಕರ ಅಪಘಾತ :ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದವರ ಮೇಲೆ ಹರಿದ ಕಾರು, ಮಗು ಸೇರಿ ಐವರಿಗೆ ಗಾಯ