BIGG BREAKING NEWS: ಬೆಂಗಳೂರಿನಲ್ಲಿ ́ರಣಚಂಡಿʼ ಮಳೆಗೆ ಮೊದಲ ಬಲಿ; ʼವಿದ್ಯುತ್‌ ಸ್ಪರ್ಶಿಸಿʼ ವ್ಯಕ್ತಿ ಸಾವು

ಬೆಂಗಳೂರು: ನಗರದಲ್ಲಿ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ರಣಚಂಡಿಗೆ ಮೊದಲ ಬಲಿಯಾಗಿದೆ. ನಗರದ ಕಮರ್ಷಿಯಲ್‌ ಸ್ಟ್ರೀಟ್‌ ನಲ್ಲಿ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿದ್ದಾರೆ. BIGG NEWS: ಮೈಸೂರಿನಲ್ಲಿ ಭಾರಿ ಮಳೆಗೆ ನಿಲ್ಲದ ಅವಾಂತರ; 50ಕ್ಕೂ ಹೆಚ್ಚು ಶೇಡ್​ಗಳಿಗೆ ನುಗ್ಗಿದ ನೀರು   ಇನ್ನು ವರುಣ ಅಬ್ಬರಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ನಲುಗಿ ಹೋಗಿದೆ. ಹೆಚ್‍ಬಿಆರ್ ಲೇಔಟ್, ಇಂದಿರಾನಗರ, ಸರ್ಜಾಪುರ ಸೇರಿದಂತೆ ಹಲವು ಕಡೆ ಜಲಾವೃತವಾಗಿದೆ. ನಿರಂತರ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತೆ ಆಗಿದೆ. ಯಾವ ರಸ್ತೆಯಲ್ಲಿ … Continue reading BIGG BREAKING NEWS: ಬೆಂಗಳೂರಿನಲ್ಲಿ ́ರಣಚಂಡಿʼ ಮಳೆಗೆ ಮೊದಲ ಬಲಿ; ʼವಿದ್ಯುತ್‌ ಸ್ಪರ್ಶಿಸಿʼ ವ್ಯಕ್ತಿ ಸಾವು