ರಾಜ್ಯದಲ್ಲೇ ಪ್ರಥಮ: ‘ಪೊಲೀಸ’ರಿಂದಲೇ ನಾಟಕ ಪ್ರದರ್ಶನ, ನಟ ‘ಕಿಚ್ಚ ಸುದೀಪ್’ ಮೆಚ್ಚುಗೆ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರಪ್ರಥಮ ಎನ್ನುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಪೊಲೀಸರು ಕುವೆಂಪು ವಿರಚಿತ ಸ್ಮಶಾನ ಕುರುಕ್ಷೇತ್ರಂನ ಕೌರವ ನಾಟಕವನ್ನು ಹಾಡುವ ಮೂಲಕ ಹೊಸ ನಾಂದಿ ಹಾಡಿದ್ದಾರೆ. ಈ ಮೂಲಕ ಕಾನೂನು ಪಾಲನೆಗೂ ಸೈ, ನಾಟಕವಾಡಿ ಜನರ ಪ್ರೀತಿ ಗಳಿಸೋದಕ್ಕೂ ಜೈ ಎಂದಿದ್ದಾರೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಮೂರು ಠಾಣೆಯ ಪೊಲೀಸರು ಇಂತಹ ವಿನೂತನ ಪ್ರಯೋಗವನ್ನು ಮಾಡಿದ್ದಾರೆ. ಪೊಲೀಸರೇ ನಟಿಸಿ, ನಾಟಕವನ್ನು ಪ್ರದರ್ಶನ ಮಾಡಿದ್ದಾರೆ. ಪೊಲೀಸರೇ ಪ್ರದರ್ಶಿಸಿದಂತ ನಾಟಕದ ನಟನೆಯನ್ನು ಕಂಡಂತ ಸ್ಯಾಂಡಲ್ ವುಡ್ … Continue reading ರಾಜ್ಯದಲ್ಲೇ ಪ್ರಥಮ: ‘ಪೊಲೀಸ’ರಿಂದಲೇ ನಾಟಕ ಪ್ರದರ್ಶನ, ನಟ ‘ಕಿಚ್ಚ ಸುದೀಪ್’ ಮೆಚ್ಚುಗೆ