BREAKING NEWS : ಬೆಂಗಳೂರಲ್ಲಿ ದೀಪಾವಳಿಗೆ ಪಟಾಕಿ ಸಿಡಿಸಿ ಅವಘಡ : ನಾಲ್ವರಿಗೆ ಗಂಭೀರ ಗಾಯ, ಮಿಂಟೋ ಆಸ್ಪತ್ರೆಗೆ ದಾಖಲು

ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಹಬ್ಬ ಆಚರಿಸುವ  ಭರದಲ್ಲಿ ಒಂದೆಡೆ ಪಟಾಕಿ ಸಿಡಿಸುವುದು ಹೆಚ್ಚಾಗಿದ್ರೆ ಇನ್ನೊಂದೆಡೆ  ಪಟಾಕಿಯಿಂದ ಅವಘಡಗಳೂ ಹೆಚ್ಚಾಗುತ್ತಿದೆ. ಈಗಾಗಲೇ ಸಿಲಿಕಾನ್‌ ಸಿಟಿಯಲ್ಲಿ ನಾಲ್ವರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ BIGG NEWS : ನಾಳೆ ಸೂರ್ಯಗ್ರಹಣ : ರಾಜ್ಯದಲ್ಲಿ ಯಾವೆಲ್ಲ ದೇಗುಲ ಬಂದ್‌ , ಓಪನ್‌ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ | Solar Eclipse 2022  ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಂಟೋ ಕಣ್ಣಿನಾಸ್ಪತ್ರೆಯ ಡಾ. ವಿದ್ಯಾ ಮಾತನಾಡಿ, ಈಗಾಗಲೇ … Continue reading BREAKING NEWS : ಬೆಂಗಳೂರಲ್ಲಿ ದೀಪಾವಳಿಗೆ ಪಟಾಕಿ ಸಿಡಿಸಿ ಅವಘಡ : ನಾಲ್ವರಿಗೆ ಗಂಭೀರ ಗಾಯ, ಮಿಂಟೋ ಆಸ್ಪತ್ರೆಗೆ ದಾಖಲು