ಪ್ರಧಾನಿ ಮೋದಿಗೆ ‘ಕೊಲೆ ಬೆದರಿಕೆ’ ಪ್ರಕರಣ : ಆರೋಪಿ ರಸೂಲ್ ವಿರುದ್ಧ ‘FIR’ ದಾಖಲು

ಯಾದಗಿರಿ : ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ್ರೆ ಪಿಎಂ ಮೋದಿ ದೇಹದ ನರಗಳನ್ನು ಕಟ್ ಮಾಡುತ್ತೇನೆ. ಕಾಂಗ್ರೆಸ್ ಜಿಂದಾಬಾದ್ ಎಂದು ದುಷ್ಕರ್ಮಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕೊಲೆ ಬೆದರಿಕೆ ಹಾಕಿ ಫೇಸ್‍ಬುಕ್‍ನಲ್ಲಿ ವೀಡಿಯೋ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯ ರಸೂಲ್ ವಿರುದ್ಧ ಸುರಪುರ ಠಾಣೆಯಲ್ಲಿ FIR ದಾಖಲಾಗಿದೆ. BREAKING : ಬೆಂಗಳೂರು ಸೇರಿದಂತೆ 7 ರಾಜ್ಯಗಳಲ್ಲಿ ‘ಎನ್‌ಐಎ’ (NIA) ದಾಳಿ ಸುರಪುರದ ರಂಗಂಪೇಟೆ ನಿವಾಸಿ ಮಹಮದ್ ರಸೂಲ್ … Continue reading ಪ್ರಧಾನಿ ಮೋದಿಗೆ ‘ಕೊಲೆ ಬೆದರಿಕೆ’ ಪ್ರಕರಣ : ಆರೋಪಿ ರಸೂಲ್ ವಿರುದ್ಧ ‘FIR’ ದಾಖಲು