BREAKING NEWS : ಅರಣ್ಯ ಸಿಬ್ಬಂದಿಗೆ ʻಅವಾಚ್ಯ ಶಬ್ಧʼಗಳಿಂದ ನಿಂದನೆ ಆರೋಪ : ʻ ಶಾಸಕ ಸುರೇಶ್‌ಗೌಡ ʼ ವಿರುದ್ಧ FIR ದಾಖಲು

ಮಂಡ್ಯ :  ಅರಣ್ಯ ಸಿಬ್ಬಂದಿಗೆ ಕ್ಲಾಸ್‌ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಹಿನ್ನೆಲೆ ಮಂಡ್ಯದ ನಾಗಮಂಗಲದ ಶಾಸಕ ಸುರೇಶ್‌ಗೌಡ ಸೇರಿ 10 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. BREAKING NEWS : ರಾಜ್ಯಾದ್ಯಂತ ಮಳೆಯ ಅಬ್ಬರ : ಇಂದು ಸಂಜೆ 4 ಗಂಟೆಗೆ ನೆರೆಪೀಡಿತ ಜಿಲ್ಲೆಗಳ ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹಾಲ್ತಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ರೈತರು , ಅರಣು ಸಿಬ್ಬಂದಿ ಗಲಾಟೆ ನಡೆಸಿದ್ದಾರೆ. ಈ … Continue reading BREAKING NEWS : ಅರಣ್ಯ ಸಿಬ್ಬಂದಿಗೆ ʻಅವಾಚ್ಯ ಶಬ್ಧʼಗಳಿಂದ ನಿಂದನೆ ಆರೋಪ : ʻ ಶಾಸಕ ಸುರೇಶ್‌ಗೌಡ ʼ ವಿರುದ್ಧ FIR ದಾಖಲು