BIGG NEWS: ಬಿಎಸ್‌ ವೈ ವಿರುದ್ಧ FIR ದಾಖಲು ವಿಚಾರ; ನನಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ, ನಾನು ಏನು ತಪ್ಪು ಮಾಡಿಲ್ಲ- ಬಿ.ಎಸ್‌ ಯಡಿಯೂರಪ್ಪ

ಬೆಂಗಳೂರು: ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಎಫ್‌ಐ ಆರ್‌ ದಾಖಲು ವಿಚಾರವಾಗಿ ಬೆಂಗಳೂರಿನಲ್ಲಿ ಬಿ. ಎಸ್‌ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಕೋರ್ಟ್‌ ನಲ್ಲಿ ಏನು ತೀರ್ಮಾನವಾಗುತ್ತದೆ ನೋಡಬೇಕು ಎಂದರು . BIGG NEWS: ಕೆರೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಚಲೋ ಪ್ರತಿಭಟನೆ; ನಗರದ್ಯಂತ ಖಾಕಿ ಸರ್ಪಗಾವಲು ನಗರದಲ್ಲಿ ಮಾತನಾಡಿದ ಅವರು,ನನಗೆ ನ್ಯಾಯಾಂಗದ ಮೇಲೆ ತುಂಬಾ ವಿಶ್ವಾಸವಿದೆ. ಆದರೆ ನಾನು ಏನು ತಪ್ಪು ಮಾಡಿಲ್ಲ. ಹೀಗಾಗಿ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ … Continue reading BIGG NEWS: ಬಿಎಸ್‌ ವೈ ವಿರುದ್ಧ FIR ದಾಖಲು ವಿಚಾರ; ನನಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ, ನಾನು ಏನು ತಪ್ಪು ಮಾಡಿಲ್ಲ- ಬಿ.ಎಸ್‌ ಯಡಿಯೂರಪ್ಪ