BREAKING NEWS: ನವ್ಯಾಶ್ರೀ ವಿರುದ್ಧ FIR: ವಿಚಾರಣೆಗೆ ಹಾಜರಾಗಲು APMC ಪೊಲೀಸರಿಂದ ನೋಟಿಸ್‌ ಜಾರಿ..!

ಬೆಳಗಾವಿ: ಚನ್ನಪಟ್ಟಣದ ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ ವಿರುದ್ಧ FIR ವಿಚಾರಕ್ಕೆ ಸಂಬಂದಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನವ್ಯಾಶ್ರೀಗೆ ನೋಟಿಸ್ ನೀಡಲು ಎಪಿಎಂಸಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸರಿಂದ ಇಂದು ನೋಟಿಸ್ ರವಾನೆ ಸಾಧ್ಯತೆ ಇದೆ. BIGG NEWS: ರಾಜಸ್ಥಾನದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ   ಅಂಚೆ ಮತ್ತು ಮೊಬೈಲ್ ಮೆಸೇಜ್ ಮೂಲಕ ನೋಟಿಸ್ ರವಾನೆಗೆ ಸಿದ್ಧತೆ ನಡೆಸಲಾಗಿದೆ. ನವ್ಯಶ್ರೀ ವಿರುದ್ಧ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು … Continue reading BREAKING NEWS: ನವ್ಯಾಶ್ರೀ ವಿರುದ್ಧ FIR: ವಿಚಾರಣೆಗೆ ಹಾಜರಾಗಲು APMC ಪೊಲೀಸರಿಂದ ನೋಟಿಸ್‌ ಜಾರಿ..!