ಹಸು ಹುಡುಕುವುದಲ್ಲ ನಿಮ್ಮ ಕೆಲಸ, ಕಳ್ಳರನ್ನು ಹಿಡಿಯಿರಿ!: ಪೊಲೀಸರಿಗೆ ಹೈಕೋರ್ಟ್ ತರಾಟೆ

ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಪೊಲೀಸರು ಸಣ್ಣಪುಟ್ಟ ವಿಷಯಗಳಿಗೆ ನೀಡುತ್ತಿರುವ ಆದ್ಯತೆಯ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರವಾಗಿ ಚಾಟಿ ಬೀಸಿದೆ. “ಹಸುಗಳು ಕಾಣೆಯಾಗಿರುವ ಪ್ರಕರಣಗಳ ಹಿಂದೆ ಬೀಳುವ ಬದಲು, ಸಮಾಜಕ್ಕೆ ಮಾರಕವಾಗಿರುವ ಗಂಭೀರ ಅಪರಾಧಗಳ ಮೂಲ ಕೆದಕಿ ತನಿಖೆ ನಡೆಸಿ” ಎಂದು ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಘಟನೆಯ ಹಿನ್ನೆಲೆ ಕೊಲೆ ಯತ್ನವೊಂದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ತನಿಖಾಧಿಕಾರಿಗಳು ಸಲ್ಲಿಸಿದ ಅಪೂರ್ಣ ವರದಿ ಮತ್ತು ತನಿಖೆಯಲ್ಲಿನ ವಿಳಂಬವನ್ನು ಗಮನಿಸಿದ ನ್ಯಾಯಮೂರ್ತಿಗಳು … Continue reading ಹಸು ಹುಡುಕುವುದಲ್ಲ ನಿಮ್ಮ ಕೆಲಸ, ಕಳ್ಳರನ್ನು ಹಿಡಿಯಿರಿ!: ಪೊಲೀಸರಿಗೆ ಹೈಕೋರ್ಟ್ ತರಾಟೆ