BREAKING NEWS: ಈದ್ಗಾ ಮೈದಾನಕ್ಕಾಗಿ ಫೈಟ್ : ಚಾಮರಾಜಪೇಟೆ ಸಂಪೂರ್ಣ ಬಂದ್; ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಖಾಕಿ
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಸಂಬಂಧ ಇಂದು ನಾಗರಿಕ ಒಕ್ಕೂಟ ಚಾಮರಾಜಪೇಟೆ ಬಂದ್ ಗೆ ಕರೆ ನೀಡಿದ್ದರು. ಇದೀಗ ಚಾಮರಾಜಪೇಟೆ ಸಂಪೂರ್ಣ ಬಂದ್ ಆಗಿದೆ. BIGG NEWS: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಇಂದು ಹಂತಕರು ಕೋರ್ಟ್ಗೆ ಹಾಜರು ಚಾಮರಾಜಪೇಟೆಯ 7 ವಾರ್ಡ್ ಗಳು ಬಂದ್ ವಾತಾವರಣ ಸೃಷ್ಟುಯಾಗಿದೆ. ಪಾದರಾಯನಪುರ, ಆಜಾದ್ ನಗರದಲ್ಲಿ ಸಂಪೂರ್ಣ ಬಂದ್ ಆಗಿದೆ. ಇನ್ನು ಅಲ್ಲಿ ಜ್ಯೂಸ್ ಅಂಗಡಿ ತೆರೆದಿತ್ತು. ಹೀಗಾಗಿ ಜಮೀರ್ ಆಪ್ತರಿಂದ ಮಾತಿನ ಚಕಮಕಿ ನಡೆದಿದೆ. ಈ ವೇಳೆ … Continue reading BREAKING NEWS: ಈದ್ಗಾ ಮೈದಾನಕ್ಕಾಗಿ ಫೈಟ್ : ಚಾಮರಾಜಪೇಟೆ ಸಂಪೂರ್ಣ ಬಂದ್; ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ ಖಾಕಿ
Copy and paste this URL into your WordPress site to embed
Copy and paste this code into your site to embed