Breaking news:‌ ಜ. 5ರಂದು ಪಂಜಾಬ್‌ ಭೇಟಿ ವೇಳೆ ಸಂಭವಿಸಿದ್ದ ಪ್ರಧಾನಿ ಮೋದಿ ಭದ್ರತಾ ಲೋಪಕ್ಕೆ ಫಿರೋಜ್‌ಪುರ ಎಸ್‌ಎಸ್‌ಪಿಯೇ ಹೊಣೆ: ಸುಪ್ರೀಂ

ದೆಹಲಿ: ಜನವರಿ 5 ರಂದು ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಉಂಟಾಗಿದ್ದ ಭದ್ರತಾ ಲೋಪಕ್ಕೆ ಫಿರೋಜ್‌ಪುರ ಎಸ್‌ಎಸ್‌ಪಿ ಅವನೀತ್ ಹನ್ಸ್ ಹೊಣೆಗಾರರೆಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ʻಪ್ರಧಾನಿ ಮೋದಿಯವರ ಬೆಂಗಾವಲು ವಾಹನ ಮಾರ್ಗವನ್ನು ಪ್ರವೇಶಿಸುವ ಬಗ್ಗೆ ಎರಡು ಗಂಟೆಗಳ ಮೊದಲೇ ಎಸ್‌ಎಸ್‌ಪಿಗೆ ತಿಳಿಸಲಾಗಿತ್ತು. ಆದ್ರೆ, ಸಾಕಷ್ಟು ಬಲ ಲಭ್ಯವಿದ್ದರೂ ಎಸ್‌ಎಸ್‌ಪಿ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆʼ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಿನ್ನೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪ್ರಧಾನಿ ಮೋದಿಯನ್ನು … Continue reading Breaking news:‌ ಜ. 5ರಂದು ಪಂಜಾಬ್‌ ಭೇಟಿ ವೇಳೆ ಸಂಭವಿಸಿದ್ದ ಪ್ರಧಾನಿ ಮೋದಿ ಭದ್ರತಾ ಲೋಪಕ್ಕೆ ಫಿರೋಜ್‌ಪುರ ಎಸ್‌ಎಸ್‌ಪಿಯೇ ಹೊಣೆ: ಸುಪ್ರೀಂ