BREAKING NEWS : ಮಂಗಳೂರಿನಲ್ಲಿ ಫಾಜಿಲ್‌ ಕೊಲೆ ಪ್ರಕರಣ : ಸುರತ್ಕಲ್, ಪಣಂಬೂರ್, ಮುಲ್ಕಿ, ಬಜ್ಪೆ ವ್ಯಾಪ್ತಿಯಲ್ಲಿ144 ಸೆಕ್ಷನ್‌ ಜಾರಿ

ಬೆಂಗಳೂರು  : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್‌ ಬಳಿ ಫಾಜಿಲ್‌ ಎಂಬ ವ್ಯಕ್ತಿಯ ಬರ್ಬರ ಹತ್ಯೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಭಾರೀ ಮಳೆ: ಛಾವಣಿ ಕುಸಿದು 6 ಮಂದಿ ಸಾವು, 18 ಮಂದಿಗೆ ಗಾಯ ಮಂಗಳೂರಿನ ಸುರತ್ಕಲ್‌ ಫಾಜಿಲ್‌ ಹತ್ಯೆ ಹಿನ್ನೆಲೆ ಮಂಗಳೂರಿನ ಸುರತ್ಕಲ್‌ನಲ್ಲಿ ಹೈಅಲರ್ಟ್‌ ಇದೆ. ದಕ್ಷಿಣಕನ್ನಡ 4 ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಸುರತ್ಕಲ್, ಪೆಣಂಬೂರ್, … Continue reading BREAKING NEWS : ಮಂಗಳೂರಿನಲ್ಲಿ ಫಾಜಿಲ್‌ ಕೊಲೆ ಪ್ರಕರಣ : ಸುರತ್ಕಲ್, ಪಣಂಬೂರ್, ಮುಲ್ಕಿ, ಬಜ್ಪೆ ವ್ಯಾಪ್ತಿಯಲ್ಲಿ144 ಸೆಕ್ಷನ್‌ ಜಾರಿ