BREAKING NEWS : ಮಂಗಳೂರಿನಲ್ಲಿ ಫಾಜಿಲ್‌ ಹತ್ಯೆ ಪ್ರಕರಣ : ` 12 ಆರೋಪಿಗಳನ್ನು ವಶ’ಕ್ಕೆ ಪಡೆದ ಪೊಲೀಸರು

ದಕ್ಷಿಣಕನ್ನಡ  : ಮಂಗಳೂರಿನ ಸುರತ್ಕಲ್‌ ಬಳಿ ಫಾಜಿಲ್‌ ಹತ್ಯೆ ಸಂಬಂಧಿಸಿ  ಪೊಲೀಸರಿಂದ 12 ಜನರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. BIGG BREAKING NEWS: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮತ್ತೊಂದು ಮರ್ಡರ್‌ : ಮಾರಾಕಾಸ್ತ್ರಗಳಿಂದ ಕೊಚ್ಚಿ ಮುಸ್ಲಿಂ ಯುವಕನ ಕೊಲೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆನ್ನಲ್ಲೇ ಮತ್ತೊಂದುಕೊಲೆ ನಡೆದಿದೆ.  ಸುರತ್ಕಲ್ ನಲ್ಲಿ ನಿನ್ನೆ ಗುರುವಾರ ರಾತ್ರಿ ಯುವಕನೊಬ್ಬನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. BIGG NEWS : … Continue reading BREAKING NEWS : ಮಂಗಳೂರಿನಲ್ಲಿ ಫಾಜಿಲ್‌ ಹತ್ಯೆ ಪ್ರಕರಣ : ` 12 ಆರೋಪಿಗಳನ್ನು ವಶ’ಕ್ಕೆ ಪಡೆದ ಪೊಲೀಸರು