BREAKING NEWS: ಬಾಗಲಕೋಟೆಯಲ್ಲಿ ತಂದೆಯ ಭೀಕರ ಹತ್ಯೆ: ದೇಹವನ್ನು 30 ಪೀಸ್ ಮಾಡಿ ಬಾವಿಗೆ ಎಸೆದ ಪಾಪಿ ಮಗ

ಬಾಗಲಕೋಟೆ: ಜಿಲ್ಲೆಯ ಮುಧೋಳ ಹೊವಲಯದ ಮಂಟೂರ್ ಬೈಪಾಸ್ ಬಳಿ ಪಾಪಿ ಮಗನೊಬ್ಬ ತಂದೆಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ದೇಹವನ್ನು 30 ತುಂಡು ತುಂಡು ಮಾಡಿದ್ದಾನೆ. BIGG NEWS: ಹಾಸನದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಕಾಮುಕರು ಪೊಲೀಸರ ವಶಕ್ಕೆ   ಪರಶುರಾಮ ಕುಳಲಿ (54) ಎಂಬವರು ನಿತ್ಯ ಕುಡಿದು ಬಂದು ಮನೆಯಲ್ಲಿ ಮಗನಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ (20) ತಂದೆಯನ್ನೇ ರೋಡ್​ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದಾನೆ. … Continue reading BREAKING NEWS: ಬಾಗಲಕೋಟೆಯಲ್ಲಿ ತಂದೆಯ ಭೀಕರ ಹತ್ಯೆ: ದೇಹವನ್ನು 30 ಪೀಸ್ ಮಾಡಿ ಬಾವಿಗೆ ಎಸೆದ ಪಾಪಿ ಮಗ