BREAKING NEWS : ಬೆಳಗಾವಿಯಲ್ಲಿ ರೊಚ್ಚಿಗೆದ್ದ ರೈತರು : B.S ಯಡಿಯೂರಪ್ಪ ವಿರುದ್ಧ ‘ಧಿಕ್ಕಾರ’ ಘೋಷಣೆ

ಬೆಳಗಾವಿ : ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಸುವರ್ಣಸೌಧದ ಬಳಿ ರೈತರು ಭಾರಿ ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸುವರ್ಣಸೌಧದಿಂದ ಹೊರಬರುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ರೈತರು ಧಿಕ್ಕಾರ ಎಂದು ಘೋಷಣೆ ಕೂಗಿ ಪ್ರತಿಭನೆ ನಡೆಸಿದ್ದು, ಹಲವು ಮಂದಿ ಹೋರಾಟಗಾರರು, ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ದಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಟನ್ ಕಬ್ಬಿಗೆ 5,500 ರೂ. ನಿಗದಿ … Continue reading BREAKING NEWS : ಬೆಳಗಾವಿಯಲ್ಲಿ ರೊಚ್ಚಿಗೆದ್ದ ರೈತರು : B.S ಯಡಿಯೂರಪ್ಪ ವಿರುದ್ಧ ‘ಧಿಕ್ಕಾರ’ ಘೋಷಣೆ