ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!
ನವದೆಹಲಿ : ದೇಶದಾದ್ಯಂತ ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿರುವುದು ಗೊತ್ತೇ ಇದೆ. ಈ ಯೋಜನೆಯ ಮೂಲಕ ಪ್ರತಿ ವರ್ಷ ರೈತರಿಗೆ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗ್ತಿದೆ. ಆದರೆ ಈ ಹಣ ಒಂದೇ ಬಾರಿ ಪಾವತಿಯಾಗದೆ ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತೆ. ಮೂರು ಕಂತುಗಳಂತೆ, ಪ್ರತಿ ಕಂತಿನಲ್ಲಿ 2000 ರೂಪಾಯಿ ಒದಗಿಸುತ್ತದೆ. ಆದ್ರೆ, ಇದುವರೆಗೆ ಕೇಂದ್ರವು 11 ಕಂತುಗಳ ಹಣವನ್ನ ರೈತರ ಖಾತೆಗೆ … Continue reading ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.!
Copy and paste this URL into your WordPress site to embed
Copy and paste this code into your site to embed