Farmers Scheme : ಸರ್ಕಾರದಿಂದ ದೊಡ್ಡ ಪರಿಹಾರ, ಕೋಟಿಗಟ್ಟಲೆ ರೈತರಿಗೆ ಪ್ರಯೋಜನ, ಈ ಒಂದು ಕೆಲ್ಸ ಮಾಡಿ ಸಾಕು

ನವದೆಹಲಿ : ದೇಶದ ಕೋಟ್ಯಂತರ ರೈತರಿಗೆ ಒಳ್ಳೆಯ ಸುದ್ದಿ ಇದೆ. ಕೇಂದ್ರ ಸರ್ಕಾರವು ಬೆಳೆ ವಿಮಾ ಯೋಜನೆಯಲ್ಲಿ ಅಂತಹ ಸೌಲಭ್ಯವನ್ನ ಖಾತ್ರಿಪಡಿಸಿದೆ ಇದರಿಂದ ಈಗ ಅವರ ಕಠಿಣ ಪರಿಶ್ರಮ ಮತ್ತು ಹಣಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಕೇಂದ್ರ ಸರ್ಕಾರವು ಗೇಣಿದಾರರಿಗೆ ವಿಮಾ ರಕ್ಷಣೆಯನ್ನ ಸಹ ಒದಗಿಸುತ್ತದೆ. ಇದಲ್ಲದೆ, ಬೆಳೆ ವಿಮೆ ಯೋಜನೆಯಡಿ ಕ್ಲೈಮ್ಗಳ ಪಾವತಿಯಲ್ಲಿ ವಿಳಂಬವಾದರೆ ಶೇಕಡಾ 12 ಕ್ಕಿಂತ ಹೆಚ್ಚು ಮೊತ್ತವನ್ನು ನೀಡಲಾಗುವುದು. ಕೇಂದ್ರ ಸರ್ಕಾರದ ಪಿಎಂ ಬೆಳೆ ವಿಮೆ ಯೋಜನೆಯಡಿ ಈ ಬಾರಿ 9 ಕೋಟಿಗೂ … Continue reading Farmers Scheme : ಸರ್ಕಾರದಿಂದ ದೊಡ್ಡ ಪರಿಹಾರ, ಕೋಟಿಗಟ್ಟಲೆ ರೈತರಿಗೆ ಪ್ರಯೋಜನ, ಈ ಒಂದು ಕೆಲ್ಸ ಮಾಡಿ ಸಾಕು