ಲಾಕ್‌ಡೌನ್ ವೇಳೆ ವಿಮಾನದಲ್ಲಿ ತನ್ನ ಕಾರ್ಮಿಕರನ್ನು‌ ಮನೆಗೆ ಕಳುಹಿಸಿಕೊಟ್ಟಿದ್ದ ರೈತ ಇಂದು ದೇವಸ್ಥಾನಲ್ಲಿ ಶವವಾಗಿ ಪತ್ತೆ

ನವದೆಹಲಿ: 2020 ರ ಕೋವಿಡ್ ಲಾಕ್‌ಡೌನ್‌ನಿಂದ ಉಂಟಾದ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಮನೆಗೆ ಕಳುಹಿಸಿದ ಅಣಬೆ ರೈತರೊಬ್ಬರು ದೆಹಲಿಯ ದೇವಸ್ಥಾನವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ. 55 ವರ್ಷದ ʻಪಪ್ಪನ್ ಸಿಂಗ್ ಗೆಹ್ಲೋಟ್ʼ ಅವರು ತಮ್ಮ ಉದ್ಯೋಗಿಗಳಿಗೆ ತಮ್ಮ ಮನೆಗಳಿಗೆ ಮರಳಲು ವಿಮಾನ ಟಿಕೆಟ್‌ಗಳನ್ನು ಖರೀದಿಸಿ ದೇಶಾದ್ಯಂತ ಗಮನ ಸೆಳೆದಿದ್ದರು. ಕೋವಿಡ್ ಲಾಕ್‌ಡೌನ್‌ನಿಂದ ಸಿಲುಕಿರುವ ಸಾವಿರಾರು ವಲಸಿಗರು ತಮ್ಮ ಹಳ್ಳಿಗಳನ್ನು ತಲುಪಲು ಹೆಣಗಾಡಿದ್ದರು. ಪೊಲೀಸರ ಪ್ರಕಾರ, ದೆಹಲಿಯ ಅಲಿಪೋರ್ ಪ್ರದೇಶದ … Continue reading ಲಾಕ್‌ಡೌನ್ ವೇಳೆ ವಿಮಾನದಲ್ಲಿ ತನ್ನ ಕಾರ್ಮಿಕರನ್ನು‌ ಮನೆಗೆ ಕಳುಹಿಸಿಕೊಟ್ಟಿದ್ದ ರೈತ ಇಂದು ದೇವಸ್ಥಾನಲ್ಲಿ ಶವವಾಗಿ ಪತ್ತೆ