BIGG NEWS: ಗಂಧದ ಗುಡಿ ಪೋಸ್ಟರ್‌ ಕಟ್ಟಿಕೊಂಡು ದೇವಿರಮ್ಮ ಬೆಟ್ಟ ಹತ್ತಿದ ಅಭಿಮಾನಿ..!; ಬೆನ್ನಿಗೆ ಅಪ್ಪು ಬಾವುಟ

ಚಿಕ್ಕಮಗಳೂರು: ಸ್ಯಾಂಡಲ್‌ ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಗಲಿ ವರ್ಷ ಕಳೆದಿದೆ. ಆದರೂ ಅಭಿಮಾನಿಗಳು ಮಾತ್ರ ಅಪ್ಪು ನೆನಪಿಗಾಗಿ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಹಚ್ಚೆ ಹಾಕಿಸಿಕೊಂಡವರು ಏಕೆ ರಕ್ತದಾನ ಮಾಡಬಾರದು ಗೊತ್ತಾ ? ಇಲ್ಲಿದೆ ಕಾರಣ…! ವೈದ್ಯರ ಸಲಹಗಳೇನು?   ಚಿಕ್ಕಮಗಳೂರಿನಲ್ಲಿ ನಡೆದ ದೇವಿರಮ್ಮನ ಜಾತ್ರೆಯಲ್ಲೂ ಅಬಿಮಾನಿಗಳು ಪುನೀತ್‌ ರನ್ನು ಸ್ಮರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.ಇಲ್ಲಿನ ಅರವಿಂದ ನಗರದ ಪುನೀತ್‌ ರಾಜಕುಮಾರ್‌ ಅಭಿಮಾನಿಯೊಬ್ಬ ದೇವಿರಮ್ಮನ ಬೆಟ್ಟ ಹತ್ತುವಾಗ ಅಪ್ಪು ಭಾವಚಿತ್ರ ಇರುವ ಟೀ ಶರ್ಟ್‌ … Continue reading BIGG NEWS: ಗಂಧದ ಗುಡಿ ಪೋಸ್ಟರ್‌ ಕಟ್ಟಿಕೊಂಡು ದೇವಿರಮ್ಮ ಬೆಟ್ಟ ಹತ್ತಿದ ಅಭಿಮಾನಿ..!; ಬೆನ್ನಿಗೆ ಅಪ್ಪು ಬಾವುಟ