‘ಕುಟುಂಬ’ ರಾಜಕೀಯ ‘ಭ್ರಷ್ಟಾಚಾರ’ ಕಾಂಗ್ರೆಸ್ ನವರಿಗೆ ‘ಆಕ್ಸಿಜನ್’ ಆಗಿದೆ : ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮೋದಿ ವಾಗ್ದಾಳಿ

ಕಲಬುರಗಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಲಬುರ್ಗಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಕಲ್ಬುರ್ಗಿ ನೆಲದಿಂದಲೇ ರಾಜ್ಯದಲ್ಲಿ ಚುನಾವಣೆ ಕಹಳೆ ಮೊಳಗಿಸಿದ್ದಾರೆ. ಕುಟುಂಬ ರಾಜಕೀಯ ಭ್ರಷ್ಟಾಚಾರ ಕಾಂಗ್ರೆಸ್ ನವರಿಗೆ ಆಕ್ಸಿಜನ್ ಆಗಿದೆ ಎಂದು ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ಪುಲ್ಕಿತ್ ಸಾಮ್ರಾಟ್ ಜೊತೆ ಸಪ್ತಪದಿ ತುಳಿದ ನಟಿ ‘ಕೃತಿ ಖರ್ಬಂದಾ’ ; ಮದುವೆ ಫೋಟೋಗಳು ಬಹಿರಂಗ ನಗರದ ಎನ್ವಿ ಕಾಲೇಜ್ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ … Continue reading ‘ಕುಟುಂಬ’ ರಾಜಕೀಯ ‘ಭ್ರಷ್ಟಾಚಾರ’ ಕಾಂಗ್ರೆಸ್ ನವರಿಗೆ ‘ಆಕ್ಸಿಜನ್’ ಆಗಿದೆ : ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮೋದಿ ವಾಗ್ದಾಳಿ