ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ: ಪುತ್ರನ ಅಂಗಾಂಗ ದಾನ ಮಾಡಿ, ಇಬ್ಬರಿಗೆ ಜೀವದಾನ

ಬೆಂಗಳೂರು: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಆ ಯುವಕ ಕೋಮಾಗೆ ತೆರಳಿದ್ದ. ಚಿಕಿತ್ಸೆ ನೀಡುತ್ತಿದ್ದಂತ ವೈದ್ಯರು ಮೆದುಳು ನಿಷ್ಕ್ರಿಯವಾಗಿದೆ. ಬದುಕೋದು ಕಷ್ಟವೆಂದು ತಿಳಿಸಿದ್ದಾರೆ. ಅಲ್ಲದೇ ಅಂಗಾಂಗ ದಾನಕ್ಕೆ ಮನವೊಲಿಕೆ ಮಾಡಿದ್ದಾರೆ. ವೈದ್ಯರ ಮನವೊಲಿಕೆಗೆ ಮಣಿದಂತ ಕುಟುಂಬಸ್ಥರು, ಪುತ್ರನ ಸಾವಿನಲ್ಲಿಯೂ ಅಂಗಾಂಗ ದಾನ ಮಾಡಿ, ಇಬ್ಬರ ಬದುಕಿಗೆ ಆಸರೆಯಾಗಿದ್ದಾರೆ. ಸೆಪ್ಟೆಂಬರ್ 25ರಂದು ತನ್ನ ಸ್ವಿಫ್ಟ್ ಕಾರಿನಲ್ಲಿ ಯುವಕ ದೀಪಕ್ (26) ತೆರಳುತ್ತಿದ್ದನು. ಈ ವೇಳೆ ರಸ್ತೆಯಲ್ಲಿ ನಿಂತಿದ್ದಂತ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, … Continue reading ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ: ಪುತ್ರನ ಅಂಗಾಂಗ ದಾನ ಮಾಡಿ, ಇಬ್ಬರಿಗೆ ಜೀವದಾನ