ನಕಲಿ ವೈರಲ್‌ ಸಂದೇಶದ ಯಡವಟ್ಟು: ಗಡ್ಡೆ ತಿಂದು ಯುವಕ ಸಾವು

ಚನ್ನೈ: ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿಗೆ ವೈರಲ್‌ ಸುದ್ದಿಗಳು ಹೆಚ್ಚುತ್ತಿದ್ದು, ಕೆಲವು ಮಂದಿ ನಕಲಿ ಸುದ್ದಿಗಳನ್ನು ಕೂಡ ಹರಡುತ್ತಿದ್ದು, ಇದರಿಂದ ಹಲವು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ ಕೂಡ. ಈ ನಡುವೆ ವಾಟ್ಸಪ್‌ ಬಂದಿದ್ದ ಸಂದೇಶವನ್ನು ಅನುಸರಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಲೋಕನಾಥನ್ ಅವರು ತಿರುಪಟ್ಟೂರು ಜಿಲ್ಲೆಯ ಅಂಬೂರು ಬಳಿಯ ಮಿನ್ನೂರು ಮೂಲದವರು. 25 ವರ್ಷದ ಲೋಗನಾಥನ್ ಎನ್ನುವ ಯುವಕ ಮಿನ್ನೂರಿನ ಖಾಸಗಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ, ಲೋಗನಾಥನ್ … Continue reading ನಕಲಿ ವೈರಲ್‌ ಸಂದೇಶದ ಯಡವಟ್ಟು: ಗಡ್ಡೆ ತಿಂದು ಯುವಕ ಸಾವು