ಬೆಳಗಾವಿಯಲ್ಲಿ ‘ಖೋಟಾ ನೋಟ್’ ತಯ್ಯಾರಿಕ ಜಾಲ ಪತ್ತೆ : ಸೀನಿಮಿಯ ರೀತಿಯಲ್ಲಿ ಐವರನ್ನು ಬಂಧಿಸಿದ ಖಾಕಿ!

ಬೆಳಗಾವಿ : ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಜಾಲವನ್ನು ಇದೀಗ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಪೊಲೀಸರು ಪತ್ತೆ ಮಾಡಿದ್ದೂ, ಸೀನಿಮಿಯ ರೀತಿಯಲ್ಲಿ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮೂಡಲಗಿ ತಾಲ್ಲೂಕಿನ ಅರಭಾವಿಯ ಅನ್ವರ್ ಮಹ್ಮದ್ ಸಲೀಂ ಯಾದವಾಡ, ಮಹಾಲಿಂಗಪುರದ ಸದ್ದಾಂ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ಒನಶೆಣವಿ ಮತ್ತು ವಿಠ್ಠಲ ಹನುಮಂತ ಹೊಸಕೋಟಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 29ರಂದು ಗೋಕಾಕ್​-ಬೆಳಗಾವಿ ರಸ್ತೆಯ ಕಡಬಗಟ್ಟಿ … Continue reading ಬೆಳಗಾವಿಯಲ್ಲಿ ‘ಖೋಟಾ ನೋಟ್’ ತಯ್ಯಾರಿಕ ಜಾಲ ಪತ್ತೆ : ಸೀನಿಮಿಯ ರೀತಿಯಲ್ಲಿ ಐವರನ್ನು ಬಂಧಿಸಿದ ಖಾಕಿ!