BREAKING: ‘ಸಿದ್ದರಾಮಯ್ಯ’ ವಿರುದ್ಧ ಸುಳ್ಳು ಸುದ್ದಿ: ‘ರಿಪಬ್ಲಿಕ್ ಟಿವಿ’ ಅರ್ನಬ್ ಗೋಸ್ವಾಮಿ, ನಿರಂಜನ್ ವಿರುದ್ಧ ‘FIR ದಾಖಲು’

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಕನ್ನಡ ಸಂಪಾದಕ ನಿರಂಜನ್ ಜೆ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ರವೀಂದ್ರ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ರಿಪಬ್ಲಿಕ್ ಕನ್ನಡ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಉಪಸ್ಥಿತಿಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿತು ಎಂಬುದಾರಿ ಆರೋಪಿಸಲಾಗಿದೆ. ಮಾರ್ಚ್ 27ರಂದು ರಿಪಬ್ಲಿಕ್ … Continue reading BREAKING: ‘ಸಿದ್ದರಾಮಯ್ಯ’ ವಿರುದ್ಧ ಸುಳ್ಳು ಸುದ್ದಿ: ‘ರಿಪಬ್ಲಿಕ್ ಟಿವಿ’ ಅರ್ನಬ್ ಗೋಸ್ವಾಮಿ, ನಿರಂಜನ್ ವಿರುದ್ಧ ‘FIR ದಾಖಲು’