ಭಾರತೀಯ ವಿಮಾನಗಳಿಗೆ ‘ಪನ್ನು’ ಬೆದರಿಕೆ : ಕೆನಡಾ ವಿರುದ್ಧ ವಿದೇಶಾಂಗ ಸಚಿವ ‘ಜೈ ಶಂಕರ್’ ಕಿಡಿ

ನವದೆಹಲಿ : ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಸೋಮವಾರ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ನವೆಂಬರ್ 1-19ರ ನಡುವೆ ಏರ್ ಇಂಡಿಯಾದಲ್ಲಿ ಹಾರಾಟ ನಡೆಸದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದು, ಏರ್ ಇಂಡಿಯಾ ಮತ್ತು ಅದರ ಪ್ರಯಾಣಿಕರಿಗೆ ಯಾವುದೇ ನಿರ್ದಿಷ್ಟ ಬೆದರಿಕೆಯ ಬಗ್ಗೆ ಭಾರತ ಸರ್ಕಾರಕ್ಕೆ ತಿಳಿದಿಲ್ಲ ಎಂದು ಹೇಳಿದರು. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಸೇರಿದಂತೆ ಭಾರತೀಯ ಪ್ರಯಾಣಿಕ ವಿಮಾನಗಳಿಗೆ ಬಾಂಬ್ ದಾಳಿ ಬೆದರಿಕೆ … Continue reading ಭಾರತೀಯ ವಿಮಾನಗಳಿಗೆ ‘ಪನ್ನು’ ಬೆದರಿಕೆ : ಕೆನಡಾ ವಿರುದ್ಧ ವಿದೇಶಾಂಗ ಸಚಿವ ‘ಜೈ ಶಂಕರ್’ ಕಿಡಿ