ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ʻ ಸ್ಪೋಟಕ ಟ್ವಿಸ್ಟ್‌ ́.! ರಕ್ತದೋಕುಳಿ ಹಿಂದಿನ ʻ ಸತ್ಯ ಬಿಚ್ಚಿಟ್ಟ ಸಹೋದರ ́ ಹೇಳಿದ್ದೇನು ಗೊತ್ತಾ.?

ಪುತ್ತೂರು :   ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಬೆನ್ನಲ್ಲೇ ಹಲವು ಅನುಮಾನಗಳು ಎದುರಾಗುತ್ತಿದ್ದು, ಇದೀಗ ರಕ್ತದೋಕುಳಿ ಹಿಂದಿನ ಸ್ಪೋಟಕ ಸತ್ಯದ ಜತೆಗೆ ಪ್ರವೀಣ್‌ ನನ್ನು ಕಳೆದುಕೊಂಡ ಬೇಸರವನ್ನು ಪ್ರವೀಣ್‌ ಸಹೋದರನೇ ರಂಚಿತ್‌  ಬಿಚ್ಚಿಟ್ಟಿದ್ದು,ಪ್ರಕರಣಕ್ಕೆ ಬಿಗ್‌ ಟ್ವಿಸ್‌ ಸಿಕ್ಕಂತಾಗಿದೆ.  BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’ ಪ್ರವೀಣ್‌ ಬೆಳ್ಳಾರೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಹಲಾಲ್‌ ಕಟ್‌ ಜಟ್ಕಾ ಕಟ್‌ ರಾಜ್ಯದಲ್ಲಿ ಚರ್ಚೆಯಾಗುವ ಮೊದಲೇ ಪ್ರವೀಣ್‌ ಬೆಳ್ಳಾರೆಯಲ್ಲಿ ಹಿಂದುಗಳಲ್ಲಿ ಮಾಂಸ ಮಾರಾಟ ಮಾಡಲು … Continue reading ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ʻ ಸ್ಪೋಟಕ ಟ್ವಿಸ್ಟ್‌ ́.! ರಕ್ತದೋಕುಳಿ ಹಿಂದಿನ ʻ ಸತ್ಯ ಬಿಚ್ಚಿಟ್ಟ ಸಹೋದರ ́ ಹೇಳಿದ್ದೇನು ಗೊತ್ತಾ.?