BIGG NEWS: ರಾಜಸ್ಥಾನದ ಉದಯಪುರದಲ್ಲಿ ರೈಲ್ವೆ ಹಳಿಗಳ ಮೇಲೆ ಸ್ಫೋಟ : ಪೊಲೀಸರಿಂದ ತನಿಖೆ ಆರಂಭ | Explosion on railway tracks

ಉದಯ್‌ಪುರ: ಅಸರ್ವಾ-ಉದೈಪುರ ಎಕ್ಸ್‌ಪ್ರೆಸ್ ರೈಲು ಹಾದು ಹೋಗುವ ಗಂಟೆಗಳ ಮುನ್ನ ರೈಲು ಹಳಿಗಳಲ್ಲಿ ಸ್ಫೋಟ ಸಂಭವಿಸಿದೆ. ಅಡಚಣೆಯಿಂದಾಗಿ ಡುಂಗರ್‌ಪುರದಲ್ಲಿ ರೈಲನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ. BIGG NEWS : ಪ್ರಧಾನಿ ಮೋದಿ ಇಂಡೋನೇಷ್ಯಾ ಭೇಟಿ ; “ಚಿಕ್ಕದಾದ್ರೂ ಬಹಳ ಮುಖ್ಯ” ಎಂದ ಭಾರತೀಯ ರಾಯಭಾರಿ ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಕೋನಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹಳಿಗಳನ್ನು ಮರುಸ್ಥಾಪಿಸುವ ಕಾರ್ಯ ಆರಂಭವಾಗಿದೆ ಎಂದು ಉದಯಪುರದ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ. ಉದಯಪುರದ ಜವರ್ … Continue reading BIGG NEWS: ರಾಜಸ್ಥಾನದ ಉದಯಪುರದಲ್ಲಿ ರೈಲ್ವೆ ಹಳಿಗಳ ಮೇಲೆ ಸ್ಫೋಟ : ಪೊಲೀಸರಿಂದ ತನಿಖೆ ಆರಂಭ | Explosion on railway tracks