Explainer : ‘ಗಗನಯಾನ ಮಿಷನ್’ಗೆ ಆಯ್ಕೆಯಾದ ‘ನಾಲ್ವರು ಪೈಲಟ್’ಗಳಲ್ಲಿ ‘ಮಹಿಳೆ’ಯರು ಯಾಕಿಲ್ಲ.? ಇಲ್ಲಿದೆ ಉತ್ತರ

ನವದೆಹಲಿ : ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಗಗನಯಾನಗೆ ನಾಲ್ವರು ವಾಯುಪಡೆಯ ಪೈಲಟ್’ಗಳನ್ನು ಅಭಿನಂದಿಸಿ ಮತ್ತು ಆಯ್ಕೆ ಮಾಡಿದ ನಂತ್ರ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಮಹಿಳಾ ವಿಜ್ಞಾನಿಗಳ ಅಪಾರ ಕೊಡುಗೆಯನ್ನ ಶ್ಲಾಘಿಸಿದರು. ಅವರಿಲ್ಲದೆ ಚಂದ್ರಯಾನ ಅಥವಾ ಗಗನಯಾನ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಆದರೆ, ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರ ಹೆಸರುಗಳನ್ನ ಪ್ರಕಟಿಸಿದ ತಕ್ಷಣ, ಬಾಹ್ಯಾಕಾಶ ಹಾರಾಟಕ್ಕೆ … Continue reading Explainer : ‘ಗಗನಯಾನ ಮಿಷನ್’ಗೆ ಆಯ್ಕೆಯಾದ ‘ನಾಲ್ವರು ಪೈಲಟ್’ಗಳಲ್ಲಿ ‘ಮಹಿಳೆ’ಯರು ಯಾಕಿಲ್ಲ.? ಇಲ್ಲಿದೆ ಉತ್ತರ