BREAKING NEWS : ಮುಂದಿನ ವರ್ಷವೂ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆ : ಸಿಎಂ ಬೊಮ್ಮಾಯಿ

ಮಂಡ್ಯ : ಮುಂದಿನ ವರ್ಷವೂ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆಯಾಗಲಿದೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಸಮಾವೇಶಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಮುಂದಿನ ವರ್ಷ 2023 ರಲ್ಲೂ ಕೂಡ ಪ್ರಧಾನಮಂತ್ರಿ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆಯಾಗಲಿದೆ, ಮೋದಿ ಸರ್ಕಾರ ಇಂತಹ ಹಲವು ಜನಪರ ಕಾರ್ಯಕ್ರಮಗಳನ್ನ ತರಲಿದೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸುನಾಮಿ ಅಲೆ ಅಪ್ಪಳಿಸಲಿದೆ 2023 ರಲ್ಲಿ … Continue reading BREAKING NEWS : ಮುಂದಿನ ವರ್ಷವೂ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆ : ಸಿಎಂ ಬೊಮ್ಮಾಯಿ