ಅಬಕಾರಿ ಪ್ರಕರಣ : ದೆಹಲಿ ಸಿಎಂ ‘ಕೇಜ್ರಿವಾಲ್’ ಬಂಧನದಿಂದ ಮುಕ್ತಿ.? ‘ಹೈಕೋರ್ಟ್’ನಲ್ಲಿ ನಾಳೆ ವಿಚಾರಣೆ

ನವದೆಹಲಿ: ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನನ್ನ ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರ ನ್ಯಾಯಪೀಠವು ನಾಳೆ ಬೆಳಿಗ್ಗೆ 10: 30 ಕ್ಕೆ ಅವರ ಮನವಿಯನ್ನ ಆಲಿಸಲಿದೆ. ಕಳೆದ ವಾರ ವಿಚಾರಣಾ ನ್ಯಾಯಾಲಯದಿಂದ ಆರು ದಿನಗಳ ಕಸ್ಟಡಿಗೆ ಕಳುಹಿಸಲ್ಪಟ್ಟ ಕೇಜ್ರಿವಾಲ್ ಅವರು ಮಾರ್ಚ್ 24 ರಂದು ದೆಹಲಿ ಹೈಕೋರ್ಟ್ಗೆ ಈ … Continue reading ಅಬಕಾರಿ ಪ್ರಕರಣ : ದೆಹಲಿ ಸಿಎಂ ‘ಕೇಜ್ರಿವಾಲ್’ ಬಂಧನದಿಂದ ಮುಕ್ತಿ.? ‘ಹೈಕೋರ್ಟ್’ನಲ್ಲಿ ನಾಳೆ ವಿಚಾರಣೆ