BIGG NEWS: ಮಾಜಿ ಕಾರ್ಪೊರೇಟರ್‌ ಪತಿ ಹತ್ಯೆ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್‌ : ‘ ತನ್ನ ರಕ್ಷಣೆಗಾಗಿ ಕೊಲೆ ಮಾಡಿದ್ದೇನೆ’ ಆರೋಪಿ ವಿಡಿಯೋ ಮಾಡಿ ಸಮರ್ಥನೆ

ಬೆಂಗಳೂರು : ನಗರದ ಚಾಮರಾಜಪೇಟೆಯ ಟಿಪ್ಪುನಗರದ ವಾರ್ಡ್‌ನ ಮಾಜಿ ಕಾರ್ಪೋರೇಟರ್‌ ಪತಿ ಅಯೂಬ್‌ ಖಾನ್ಗೆ ಹತ್ಯೆ ಪ್ರಕರಣಕ್ಕೆ ಸಂಬಂಧ ಅಜ್ಞಾತ ಸ್ಥಳದಿಂದ ಆರೋಪಿ  ವಿಡಿಯೋ ಮಾಡಿ ಹರಿಬಿಟ್ಟಿದ್ದು ಇದೀಗ ಈ ಪ್ರಕರಣಕ್ಕೆ ಮತ್ತೊಂದು  ಸ್ಟೋಟಕ ಟ್ವಿಸ್ಟ್‌ ಸಿಕ್ಕಂತಾಗಿದೆ.  BIGG NEWS : ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸಹಾಯಧನ,ಸಾಲ ಸೌಲಭ್ಯ: ಅರ್ಜಿ ಆಹ್ವಾನ ವಿಡಿಯೋದಲ್ಲಿ ನನಗೆ  ಆಯುಬ್‌ ಖಾನ್‌ ಅವರ ಮಗ ನನ್ನ ಮೇಲೆ ಹಲ್ಲೆಗೆ ಮುಂದಾದ  ” ತನ್ನ ರಕ್ಷಣೆಗಾಗಿ  ನಾನು ಕೊಲೆ … Continue reading BIGG NEWS: ಮಾಜಿ ಕಾರ್ಪೊರೇಟರ್‌ ಪತಿ ಹತ್ಯೆ ಪ್ರಕರಣಕ್ಕೆ ಸ್ಟೋಟಕ ಟ್ವಿಸ್ಟ್‌ : ‘ ತನ್ನ ರಕ್ಷಣೆಗಾಗಿ ಕೊಲೆ ಮಾಡಿದ್ದೇನೆ’ ಆರೋಪಿ ವಿಡಿಯೋ ಮಾಡಿ ಸಮರ್ಥನೆ