BIG NEWS: ಪರಪ್ಪನ ಅಗ್ರಹಾರ ಜೈಲಲ್ಲಿ ಎಲ್ಲರೂ ಮೊಬೈಲ್ ಬಳಸುತ್ತಾರೆ: ದುಡ್ಡು ಕೊಟ್ಟರೇ ಎಲ್ಲವೂ ಸಿಗುತ್ತೆ: ಖೈದಿ ಸ್ಪೋಟಕ ಮಾಹಿತಿ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಹುದೊಡ್ಡ ಭ್ರಷ್ಟಾಚಾರವನ್ನೇ ಖೈದಿಯೊಬ್ಬ ಬಿಚ್ಚಿಟ್ಟಿದ್ದಾನೆ. ಜೈಲಲ್ಲ ಅದು ಸ್ವರ್ಗ. ದುಡ್ಡು ಕೊಟ್ಟರೇ ಎಲ್ಲವೂ ಸಿಗುತ್ತದೆ. ಏನು ಬೇಕಾದ್ರೂ ವ್ಯವಸ್ಥೆ ಮಾಡುತ್ತಾರೆ ಎಂಬುದಾಗಿ ಬಿಡುಗಡೆಯಾದಂತ ಖೈದಿಯೊಬ್ಬ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಈ ಬಗ್ಗೆ ಮಾಧ್ಯಮಗಳಿಗೆ ಹೆಸರು ಹೇಳಲು ಇಚ್ಚಿಸದಂತ ಬಿಡುಗಡೆಯಾದಂತ ಖೈದಿಯೊಬ್ಬ ಮಾತನಾಡಿದ್ದು, ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಲ್ಲಿ ಏನು ಬೇಕಾದ್ರೂ ವ್ಯವಸ್ಥೆ ಮಾಡ್ತಾರೆ. ಅದಕ್ಕೆ ದುಡ್ಡು ಕೊಡಬೇಕು ಎಂದರು. ಸಿಗರೇಟ್, ಗಾಂಜಾ, ಗುಟ್ಕವೂ ಪರಪ್ಪನ ಅಗ್ರಹಾರ ಜೈಲಿನಲ್ಲಿ … Continue reading BIG NEWS: ಪರಪ್ಪನ ಅಗ್ರಹಾರ ಜೈಲಲ್ಲಿ ಎಲ್ಲರೂ ಮೊಬೈಲ್ ಬಳಸುತ್ತಾರೆ: ದುಡ್ಡು ಕೊಟ್ಟರೇ ಎಲ್ಲವೂ ಸಿಗುತ್ತೆ: ಖೈದಿ ಸ್ಪೋಟಕ ಮಾಹಿತಿ