BIGG NEWS : ʻಈದ್ ಮಿಲಾದ್ ಹಬ್ಬದ ದಿನʼವೂ ಅಡುಗೆ ಚೆನ್ನಾಗಿ ಮಾಡಿಲ್ಲ : ಪತ್ನಿಯ ಕತ್ತು ಸೀಳಿ ಕೊಲೆಗೈದ ಪಾಪಿ ಪತಿ | Murder

ದಾವಣಗೆರೆ : ನಗರದ ರಾಮಕೃಷ್ಣ ಹೆಗಡೆ ನಗರದಲ್ಲಿ ಈದ್ ಮಿಲಾದ್ ದಿನವೂ ಅಡುಗೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯೇ 70 ವರ್ಷದ ವಯೋವೃದ್ಧ ಪತ್ನಿಯ ಕತ್ತು ಸೀಳಿ ಕೊಲೆಗೈದ ಘೋರ ದುರಂತ ಘಟನೆ ನಡೆದಿದೆ. ಅಖ‌ ರಜಾ ಸರ್ಕಲ್ ರಿಂಗ್‌ ರಸ್ತೆಯ ಹೆಗಡೆ ನಗರದ ನಿವಾಸಿ ಶಾಕಿರಾ ಬೀ(70) ಕೊಲೆಯಾದ ವೃದ್ಧೆ, ಪತಿ, ಚಮನ್ ಸಾಬ್ (80) ಕೊಲೆ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ. ಕುಟುಂಬ ಕಲಹ, ಪ್ರೀತಿಯಲ್ಲಿ ನಂಬಿ ಮೋಸ, ಗಂಡನ ಪರಸ್ತ್ರೀ ವ್ಯಾಮೋಹ ಬಿಡಿಸಲು, … Continue reading BIGG NEWS : ʻಈದ್ ಮಿಲಾದ್ ಹಬ್ಬದ ದಿನʼವೂ ಅಡುಗೆ ಚೆನ್ನಾಗಿ ಮಾಡಿಲ್ಲ : ಪತ್ನಿಯ ಕತ್ತು ಸೀಳಿ ಕೊಲೆಗೈದ ಪಾಪಿ ಪತಿ | Murder