ಹಾವೇರಿಂದ ಈಶ್ವರಪ್ಪ ಮಗನಿಗೆ ಲೋಕಸಭೆ ಟಿಕೇಟ್‌ ಮಿಸ್‌!? ಬೊಮ್ಮಾಯಿಗೆ ಫಿಕ್ಸ್‌!?

ಬೆಂಗಳೂರು:ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಅವರನ್ನು ಹಾವೇರಿ-ಗದಗ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.  BIG BREAKING : ಹರ್ಯಾಣ ಸಿಎಂ ಸ್ಥಾನಕ್ಕೆ ʻಮನೋಹರ್ ಲಾಲ್ ಖಟ್ಟರ್ʼ ರಾಜೀನಾಮೆ ಸಾಧ್ಯತೆ ಈ ನಡುವೆ ಹಾವೇರಿಯಿಂದ ಸ್ಪರ್ಧೆ ಮಾಡುವುದಕ್ಕೆ ಮುಂದಾಗಿದ್ದ ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ವರ್‌ಗೆ ಟಿಕೇಟ್‌ ನೀಡದೇ ಇರುವುದಕ್ಕೆ ಬಿಜೆಪಿ ಹೈಕಮಾಂಡ್‌ ಮುಂದಾಗಿದ್ದು, ಅವರಿಗೆ ಪಾರ್ಟಿಯಲ್ಲಿ ಒಳ್ಳೆ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿದೆ ಎನ್ನಲಾಗಿದೆ. ಇದಲ್ಲದೇ … Continue reading ಹಾವೇರಿಂದ ಈಶ್ವರಪ್ಪ ಮಗನಿಗೆ ಲೋಕಸಭೆ ಟಿಕೇಟ್‌ ಮಿಸ್‌!? ಬೊಮ್ಮಾಯಿಗೆ ಫಿಕ್ಸ್‌!?