“ಗುಂಡಿಕ್ಕಿ ಕೊಲ್ಲಿ” ಈಶ್ವರಪ್ಪ ಹೇಳಿಕೆ: ಭಾಷೆ ಎಚ್ಚರಿಕೆಯಿಂದ ಬಳಸಲು ಹೈಕೋರ್ಟ್ ಮೌಖಿಕ ಸೂಚನೆ!

ಬೆಂಗಳೂರು: ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಇದೇ ವೇಳೆ ರಾಜಕೀಯ ನಾಯಕರ ವಿವಾದತ್ಮಕ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದೆ ಕೂಡ. ದೇಶ ವಿಭಜನೆಯ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಎಸ್‌ ಈಶ್ವರಪ್ಪ ತಮ್ಮ ವಿರುದ್ದ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಬೇಕು ಅಂತ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೇ ವೇಳೇ ಅರ್ಜಿ ವಿಚಾರಣೆ ನಡೆಸಿದ ಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ‘ … Continue reading “ಗುಂಡಿಕ್ಕಿ ಕೊಲ್ಲಿ” ಈಶ್ವರಪ್ಪ ಹೇಳಿಕೆ: ಭಾಷೆ ಎಚ್ಚರಿಕೆಯಿಂದ ಬಳಸಲು ಹೈಕೋರ್ಟ್ ಮೌಖಿಕ ಸೂಚನೆ!