ಈಶ್ವರಪ್ಪಗೆ ‘ಹೈಕಮಾಂಡ್’ ಮೇಲೆ ಸಿಟ್ಟಿದೆ ಅದನ್ನ ನೇರವಾಗಿ ಹೇಳಲಾಗುತ್ತಿಲ್ಲ : ಬಿವೈ ರಾಘವೇಂದ್ರ ಟಾಂಗ್

ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ ಇದೀಗ ಅವರ ಹೇಳಿಕೆಗೆ ಸಂಸದ ಬಿ ವೈ ರಾಘವೇಂದ್ರ ಅವರು ಟಾಂಗ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮಾತನಾಡಿದ ಬಿ ವೈ ರಾಘವೇಂದ್ರ ಅವರು, ಕೆಎಸ್ ಈಶ್ವರಪ್ಪಗೆ ಸಿಟ್ಟು ಇರುವುದು ಹೈಕಮಾಂಡ್ ಮೇಲೆ ಅದನ್ನು ನೇರವಾಗಿ ಹೇಳಲು ಕೆಎಸ್ ಈಶ್ವರಪ್ಪ … Continue reading ಈಶ್ವರಪ್ಪಗೆ ‘ಹೈಕಮಾಂಡ್’ ಮೇಲೆ ಸಿಟ್ಟಿದೆ ಅದನ್ನ ನೇರವಾಗಿ ಹೇಳಲಾಗುತ್ತಿಲ್ಲ : ಬಿವೈ ರಾಘವೇಂದ್ರ ಟಾಂಗ್