BREAKING NEWS: ವರ್ಷದ ಕೊನೆಯ ಸೂರ್ಯ ಗ್ರಹಣ ಮುಕ್ತಾಯ: ರಾಜ್ಯದ ಹಲವು ದೇವಾಲಯಗಳಲ್ಲಿ ಶುದ್ಧಿ ಕಾರ್ಯ ಆರಂಭ

ಬೆಂಗಳೂರು: ಇಂದು 2022ರ ವರ್ಷದ ಕೊನೆಯ ಸೂರ್ಯಗ್ರಣವು ಇದೀಗ ಮುಕ್ತಾಯಗೊಂಡಿದೆ. ಸಂಜೆ 6.27ಕ್ಕೆ ಸೂರ್ಯಗ್ರಹಣವು ಮುಕ್ತಾಯಗೊಂಡಿದೆ. ಗ್ರಹಣವನ್ನು ಅನೇಕ ಖಗೋಳಾಸಕ್ತರು ಕಣ್ ತುಂಬಿಕೊಂಡರು. ಗ್ರಹಣದ ನಂತ್ರ ರಾಜ್ಯದ ವಿವಿಧ ದೇವಾಲಯಗಳಲ್ಲಿ ಗ್ರಹಣದ ದೋಷ ನಿವಾರಣೆಗಾಗಿ ಶುದ್ಧಿ ಕಾರ್ಯವನ್ನು ನಡೆಸಲಾಗುತ್ತಿದೆ. ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ – ಕಾಂಗ್ರೆಸ್ ಕಿಡಿ ರಾಯರ ಮಠದ ಯೋಗಶಾಲೆಯಲ್ಲಿ ಗ್ರಹಣ ಶಾಂತಿ ಹೋಮ ನಡೆಸಲಾಗುತ್ತಿದ್ದರೇ, ಸೂರ್ಯ ಗ್ರಮಹಣದ ಹಿನ್ನಲೆಯಲ್ಲಿ ಮಸೀದಿಗಳಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ರಾಜ್ಯದ ವಿವಿಧ ದೇವಾಲಯಗಳಲ್ಲಿ … Continue reading BREAKING NEWS: ವರ್ಷದ ಕೊನೆಯ ಸೂರ್ಯ ಗ್ರಹಣ ಮುಕ್ತಾಯ: ರಾಜ್ಯದ ಹಲವು ದೇವಾಲಯಗಳಲ್ಲಿ ಶುದ್ಧಿ ಕಾರ್ಯ ಆರಂಭ