‘ಜನಸಂಕಲ್ಪ ಯಾತ್ರೆ’ಯಲ್ಲೂ ಖಾಲಿ ಕುರ್ಚಿ, ‘ಪ್ರಧಾನಿ ಕಾರ್ಯಕ್ರಮ’ದಲ್ಲೂ ಖಾಲಿ ಖಾಲಿ ಕುರ್ಚಿ ದರ್ಶನ – ಕಾಂಗ್ರೆಸ್

ಬೆಂಗಳೂರು: ಜನತೆ ಸುಳ್ಳುಗಳನ್ನ ಎಷ್ಟು ದಿನ ಸಹಿಸಬಲ್ಲರು, ಟೊಳ್ಳುಗಳನ್ನ ಎಷ್ಟು ದಿನ ನಂಬಬಲ್ಲರು, #ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ  ಪ್ರಧಾನಿ ( Prime Minister ) ಕರೆಸಿ ಚುನಾವಣಾ ತಯಾರಿ ಮಾಡಿದರೂ ಕುರ್ಚಿಗಳು ಖಾಲಿಯಾಗುತ್ತಿವೆ. #TroubleEngineSarkara ದ ಮೇಲೆ ಜನಸಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ( BJP Workers ) ಬೇಸತ್ತಿದ್ದಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಹೇಳಿದೆ. ಜನತೆ ಸುಳ್ಳುಗಳನ್ನ ಎಷ್ಟು ದಿನ ಸಹಿಸಬಲ್ಲರು,ಟೊಳ್ಳುಗಳನ್ನ ಎಷ್ಟು … Continue reading ‘ಜನಸಂಕಲ್ಪ ಯಾತ್ರೆ’ಯಲ್ಲೂ ಖಾಲಿ ಕುರ್ಚಿ, ‘ಪ್ರಧಾನಿ ಕಾರ್ಯಕ್ರಮ’ದಲ್ಲೂ ಖಾಲಿ ಖಾಲಿ ಕುರ್ಚಿ ದರ್ಶನ – ಕಾಂಗ್ರೆಸ್