BREAKING NEWS: ‘ನೌಕರ’ರು ಸಂಸ್ಥೆಯ ಪೂರ್ವಾನುಮತಿ ಇಲ್ಲದೇ ‘ಖಾಸಗಿ ಕ್ಷೇತ್ರ’ಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ- BMTC ಖಡಕ್ ಆದೇಶ

ಬೆಂಗಳೂರು: ಬಿಎಂಟಿಸಿಯ ( BMTC ) ಯಾವುದೇ ನೌಕರರು ಸಂಸ್ಥೆಯ ಪೂರ್ವಾನುಮತಿ ಇಲ್ಲದೇ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಒಂದು ವೇಳೆ ಅದು ಕಂಡುಬಂದಲ್ಲಿ, ಆ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸಂಸ್ಥೆ ಆದೇಶದಲ್ಲಿ ಖಡಕ್ ಎಚ್ಚರಿಕೆ ನೀಡಿದೆ. BIG BREAKING NEWS: ರಾಜ್ಯದ ‘ಪದವಿ ಪೂರ್ವ ಕಾಲೇಜು’ಗಳ ‘ಮದ್ಯಂತರ ರಜೆ’ ವಿಸ್ತರಿಸಿ ಸರ್ಕಾರ ಆದೇಶ: ಅ.14ರಿಂದ ಕಾಲೇಜು ಓಪನ್ ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ( Bangalore Metropolitan Transport … Continue reading BREAKING NEWS: ‘ನೌಕರ’ರು ಸಂಸ್ಥೆಯ ಪೂರ್ವಾನುಮತಿ ಇಲ್ಲದೇ ‘ಖಾಸಗಿ ಕ್ಷೇತ್ರ’ಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ- BMTC ಖಡಕ್ ಆದೇಶ