ರಾಜ್ಯದ ಜನತೆಗೆ ʻಕರೆಂಟ್ ಶಾಕ್ʼ: ಇಂದು ಸಂಜೆ ‘KERC’ಯಿಂದ ʻವಿದ್ಯುತ್ ದರʼ ಪರಿಷ್ಕರಣೆ | Electricity Price

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವಂತ ರಾಜ್ಯದ ಜನತೆಗೆ ಈಗ ಕರೆಂಟ್ ಶಾಕ್ ಕೊಡೋದಕ್ಕೆ ಕೆಇಆರ್ ಸಿ ಮುಂದಾಗಿದೆ. ಇಂದು ಸಂಜೆಯಿಂದಲೇ ವಿದ್ಯುತ್ ದರ ಪರಿಷ್ಕರಣೆಯನ್ನು ಮಾಡಿ ಅಧಿಕೃತ ಆದೇಶವನ್ನು ಹೊರಡಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಾರಿ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗದಿಂದ  ಲೋಕಸಭಾ ಚುನಾವಣೆ (LokSabha Elections)ಗೂ ಮುನ್ನವೇ ವಿದ್ಯುತ್ ದರ ಪರಿಷ್ಕರಣೆ ಮಾಡಲು ಮುಂದಾಗಿದೆ. ಇಂದು ಸಂಜೆಯೇ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ(KERC) ವಿದ್ಯುತ್ ದರ ಪರಿಷ್ಕರಣೆ ಮಾಡಿ, ಅಧಿಕೃತವಾಗಿ ಸ್ಲ್ಯಾಬ್ … Continue reading ರಾಜ್ಯದ ಜನತೆಗೆ ʻಕರೆಂಟ್ ಶಾಕ್ʼ: ಇಂದು ಸಂಜೆ ‘KERC’ಯಿಂದ ʻವಿದ್ಯುತ್ ದರʼ ಪರಿಷ್ಕರಣೆ | Electricity Price