ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್

ನವದೆಹಲಿ : ಚುನಾವಣಾ ಆಯೋಗಕ್ಕೆ ಆಯುಕ್ತರಾಗಿ ಐಎಎಸ್‌ ಅಧಿಕಾರಿ ಅರುಣ್‌ ಗೋಯೆಲ್‌ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ ಕಡತವನ್ನು ಮಿಂಚಿನ ವೇಗದಲ್ಲಿ ತೆರವುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. BREAKING NEWS: ನಾನು ಆರೋಗ್ಯವಾಗಿದ್ದೇನೆ, ಯಾರು ಆತಂಕಪಡುವ ಅಗತ್ಯವಿಲ್ಲ – ನಟ ಉಪೇಂದ್ರ ಮೇ 15 ರಿಂದ ಈ ಹುದ್ದೆ ಖಾಲಿಯಿದೆ. ಆದರೆ ಸುಪ್ರಿಂ ಕೋರ್ಟಿನಲ್ಲಿ ವಿಚಾರಣೆ ಶುರುವಾಗುತ್ತಿದ್ದಂತೆ ನವೆಂಬರ್‌ನಲ್ಲಿ ಮಾತ್ರ ಸರ್ಕಾರ ಏಕೆ ಆತುರ ತೋರಿಸಿದೆ ಎಂದು ನಮಗೆ ತೋರಿಸಬಹುದೇ? ಒಂದೇ ದಿನ ತೆರವು, ಒಂದೇ … Continue reading ಮಿಂಚಿನ ವೇಗದಲ್ಲಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಫೈಲ್ ಕ್ಲಿಯರ್ : ಸುಪ್ರೀಂ ಕೋರ್ಟ್