‘ಗಾಯಾಳು’ ಆಸ್ಪತ್ರೆಗೆ ತೆರಳಲು ನೆರವಾಗಿ ಮಾನವೀಯತೆ ಮೆರೆದ ‘ಶಿಕ್ಷಣ ಸಚಿವ ಬಿ.ಸಿ ನಾಗೇಶ್’
ಮಂಡ್ಯ: ಅಪಘಾತದಂತ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವವರ ಸಂಖ್ಯೆ ಕಡಿಮೆ. ಬದಲಾಗಿ ಕಿಸೆಯಲ್ಲಿನ ಮೊಬೈಲ್ ತೆಗೆದು ವೀಡಿಯೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಇಲ್ಲೊಂದು ಅಪಘಾತವಾಗಿದೆ ಅಂತ ವೀಡಿಯೋ, ಪೋಟೋ ಹಂಚೋರೇ ಹೆಚ್ಚು. ಈ ನಡುವೆಯೂ ತಾವು ತೆರಳುತ್ತಿದ್ದಂತ ಮಾರ್ಗದಲ್ಲಿ ಅಪಘಾತ ಉಂಟಾಗಿ ಚಿಕಿತ್ಸೆಗೆ ಕಾಯುತ್ತಿದ್ದಂತ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಇಂದು ಮಾನವೀಯತೆ ಮೆರೆದಿದ್ದಾರೆ. ಆ ಬಗ್ಗೆ ಮುಂದೆ ಓದಿ. ಹೀಗಿದೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಉದ್ಘಾಟನಾ ಸಮಾರಂಭದ … Continue reading ‘ಗಾಯಾಳು’ ಆಸ್ಪತ್ರೆಗೆ ತೆರಳಲು ನೆರವಾಗಿ ಮಾನವೀಯತೆ ಮೆರೆದ ‘ಶಿಕ್ಷಣ ಸಚಿವ ಬಿ.ಸಿ ನಾಗೇಶ್’
Copy and paste this URL into your WordPress site to embed
Copy and paste this code into your site to embed