BIGG NEWS : ಭಾರತ್‌ ಜೋಡೋ ,ಅಧಿವೇಶನ ಮಧ್ಯೆ ನನಗೆ ಇಡಿ ಸಮನ್ಸ್‌ : ಡಿ.ಕೆ.ಶಿವಕುಮಾರ್‌ ಅಸಮಧಾನ | DK Shivakumar

ಬೆಂಗಳೂರು : ಭಾರತ್‌ ಜೋಡೋ ಯಾತ್ರೆ ಹಾಗೂ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನೋಟಿಸ್‌ ನೀಡಿದೆ. ಸೆ 19ರಂದು ವಿಚಾರಣೆ ಹಾಜರಾಗುವಂತೆ  ಇಡಿ ಸಮನ್ಸ್‌ ನೀಡಿದೆ ಎಂದು ಟ್ವೀಟ್‌ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾನು ಸಹಕರಿಸಲು ಸಿದ್ಧ ಆದರೆ ಈ ಸಮನ್ಸ್‌ ನೀಡಿರುವ ಸಮಯ, ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ. ಎಂದಿ ಟ್ವೀಟ್‌ ಮೂಲಕ ಕೆಪಿಸಿಸಿ ಅಧ್ಯಕ್ಷ … Continue reading BIGG NEWS : ಭಾರತ್‌ ಜೋಡೋ ,ಅಧಿವೇಶನ ಮಧ್ಯೆ ನನಗೆ ಇಡಿ ಸಮನ್ಸ್‌ : ಡಿ.ಕೆ.ಶಿವಕುಮಾರ್‌ ಅಸಮಧಾನ | DK Shivakumar