BREAKING NEWS: ಶಿವಸೇನೆ ಮುಖಂಡ ಸಂಜಯ್ ರಾವತ್ ನಿವಾಸದಲ್ಲಿ 11.50 ಲಕ್ಷ ರೂ.ಗಳ ಲೆಕ್ಕಕ್ಕೆ ಸಿಗದ ನಗದನ್ನು ಇ.ಡಿ ವಶ

ಮುಂಬೈ: ಶಿವಸೇನೆಯ ಮುಖಂಡ ಸಂಜಯ್ ರಾವತ್ ಅವರ ನಿವಾಸದ ಮೇಲೆ ಇಂದು ಇಡಿ ಅಧಿಕಾರಿಗಳು ಭೂ ಹಗರಣ ಪ್ರಕರಣದಲ್ಲಿ ದಾಳಿ ನಡೆಸಿದ್ದರು. ಈ ದಾಳಿಯ ಬಳಿಕ ಅವರನ್ನು ವಶಕ್ಕೂ ಪಡೆದಿದ್ದರು. ಇದೀಗ ಅವರ ನಿವಾಸದಲ್ಲಿ 11.50 ಲಕ್ಷ ರೂ ಲೆಕ್ಕಕ್ಕೆ ಸಿಗದಂತ ಹಣ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. BIG BREAKING NEWS: ಭಾರತದಲ್ಲಿ ‘ಮಂಕಿಪಾಕ್ಸ್ ಸೋಂಕಿ’ಗೆ ಮೊದಲ ಬಲಿ: ದುಬೈನಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿ ಸಾವು | Monkeypox Case ಇಂದು ಮುಂಬೈನಲ್ಲಿರುವಂತ ಶಿವಸೇನೆಯ ಮುಖಂಡ ಸಂಜಯ್ … Continue reading BREAKING NEWS: ಶಿವಸೇನೆ ಮುಖಂಡ ಸಂಜಯ್ ರಾವತ್ ನಿವಾಸದಲ್ಲಿ 11.50 ಲಕ್ಷ ರೂ.ಗಳ ಲೆಕ್ಕಕ್ಕೆ ಸಿಗದ ನಗದನ್ನು ಇ.ಡಿ ವಶ