Big news : ಎಸ್‌ಎಸ್‌ಸಿ ಹಗರಣ : ಟಿಎಂಸಿ ಸಚಿವ ಪಾರ್ಥ ಚಟರ್ಜಿ ನಿವಾಸದ ಮೇಲೆ ಇಡಿ ದಾಳಿ | SSC scam probe

ಪಶ್ಚಿಮ ಬಂಗಾಳ : ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ನೇಮಕಾತಿ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಶೋಧ ನಡೆಸುತ್ತಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕೇಂದ್ರೀಯ ಪಡೆಗಳ ಯೋಧರೊಂದಿಗೆ ಎಂಟು ಇಡಿ ಅಧಿಕಾರಿಗಳು ಪಾರ್ಥ ಚಟರ್ಜಿ ಅವರ ನಿವಾಸಕ್ಕೆ ತೆರಳಿದೆ. ಇಡಿ ಅಧಿಕಾರಿಗಳು ಕೂಚ್ ಬೆಹಾರ್ ಜಿಲ್ಲೆಯ ಶಿಕ್ಷಣ ಸಚಿವ ಪರೇಶ್ ಅಧಿಕಾರಿ ಅವರ ನಿವಾಸದ ಮೇಲೂ … Continue reading Big news : ಎಸ್‌ಎಸ್‌ಸಿ ಹಗರಣ : ಟಿಎಂಸಿ ಸಚಿವ ಪಾರ್ಥ ಚಟರ್ಜಿ ನಿವಾಸದ ಮೇಲೆ ಇಡಿ ದಾಳಿ | SSC scam probe