BREAKING NEWS: ಬೆಂಗಳೂರಿನ ಸಲಾರ್ ಪುರಿಯಾ ಸತ್ವ ಗ್ರೂಪ್ ಮೇಲೆ ಇಡಿ ದಾಳಿ: ನಗದು, ವಿದೇಶಿ ಕರೆನ್ಸಿ ಜಪ್ತಿ
ಬೆಂಗಳೂರು: ನಗರದಲ್ಲಿರುವಂತ ಸಲಾರ್ ಪುರಿಯಾ ಸತ್ವ ಗ್ರೂಪ್ ನ ಕಚೇರಿ, ಮುಖ್ಯಸ್ಥರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಲಕ್ಷಾಂತರ ನಗದು, ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿರೋದಾಗಿ ತಿಳಿದು ಬಂದಿದೆ. ಇಂದು ಬೆಂಗಳೂರಿನ ಹಲಸೂರಿನ ಯಲ್ಲಪ್ಪಚೆಟ್ಟಿ ಲೇ ಔಟ್ ನಲ್ಲಿರುವಂತ ಕಚೇರಿ, ಇಂದಿರಾನಗರದ ಡಿಫೆನ್ಸ್ ಕಾಲೋನಿಯಲ್ಲಿರುವ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜಕೀಯಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಬಳಕೆ ಅಕ್ಷಮ್ಯ – HDK ಕಿಡಿ ಸಾಲಾರ್ ಪುರಿಯಾ ಸತ್ವ … Continue reading BREAKING NEWS: ಬೆಂಗಳೂರಿನ ಸಲಾರ್ ಪುರಿಯಾ ಸತ್ವ ಗ್ರೂಪ್ ಮೇಲೆ ಇಡಿ ದಾಳಿ: ನಗದು, ವಿದೇಶಿ ಕರೆನ್ಸಿ ಜಪ್ತಿ
Copy and paste this URL into your WordPress site to embed
Copy and paste this code into your site to embed