BREAKING: ಮುಡಾ ಅಧಿಕಾರಿಗಳಿಗೆ ‘ED ಅಧಿಕಾರಿ’ಗಳಿಂದ ನೋಟಿಸ್: ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಬೆಂಗಳೂರು: ಮೈಸೂರಿನ ಮುಡಾದಲ್ಲಿ ನಡೆದಿರುವಂತ ಅಕ್ರಮ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳಿಂದ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಈ ನಂತ್ರ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಮೈಸೂರಿನ ಮುಡಾ ಕಚೇರಿಯ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲದಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇಡಿ ಅಧಿಕಾರಿಗಳಿಂದ ಮುಡಾ ಅಧಿಕಾರಿ ಶ್ರುತಿ ಹಾಗೂ ತಹಶೀಲ್ದಾರ್ ರಾಜಶೇಖರ್ ಎಂಬುವರಿಗೆ ನೋಟಿಸ್ ನೀಡಲಾಗಿದೆ. ಇನ್ನೂ ಎಫ್ ಡಿಸಿ ರವಿ ಹಾಗೂ ಪ್ರಶಾಂತ್ ಎಂಬುವರಿಗೂ ಇಡಿ ನೋಟಿಸ್ ನೀಡಿದೆ. ಇಡಿ ನೀಡಿರುವಂತ ನೋಟಿಸ್ ನಲ್ಲಿ ವಿಚಾರಣೆಗೆ … Continue reading BREAKING: ಮುಡಾ ಅಧಿಕಾರಿಗಳಿಗೆ ‘ED ಅಧಿಕಾರಿ’ಗಳಿಂದ ನೋಟಿಸ್: ವಿಚಾರಣೆಗೆ ಹಾಜರಾಗುವಂತೆ ಸೂಚನೆ