HEALTH TIPS: ಖಾಲಿ ಹೊಟಟೆಯಲ್ಲಿ ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್‌ ತಡೆಗಟ್ಟುತ್ತದೆ…! ತಜ್ಞರ ಮಾಹಿತಿ

ಕೆ ಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಡ್ರೈಫ್ರೂಟ್ ಅಂದು ಕ್ಷಣವೇ ಎಲ್ಲರ ಬಾಯಿನಲ್ಲಿ ನೀರು ಬರೋದು ಗೋಡಂಬಿ, ದ್ರಾಕ್ಷಿ, ಖರ್ಜುರ. ಊಟ ತಿಂಡಿ ನಡುವೆ ಕೆಲವೊಬ್ಬರು ಆಗಾಗ ಇದನ್ನು ತಿನ್ನುತ್ತಾರೆ. ಇದು ಬಾಯಿಗೆ ರುಚಿ ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗೂ ಒಳ್ಳೆಯದು. ಮಲಬದ್ಧತೆ, ಕಿಬ್ಬೊಟ್ಟೆಯ ಕ್ಯಾನ್ಸರ್ ಮತ್ತು ಅತಿಸಾರ ಸೇರಿದಂತೆ ಕೆಲವು ಅನಾರೋಗ್ಯ ಸಮಸ್ಯೆಗೆ ಖರ್ಜೂರವನ್ನು ಮನೆಮದ್ದಾಗಿ ಬಳಸಲಾಗುತ್ತದೆ.   BIGG NEWS: ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿ; ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ … Continue reading HEALTH TIPS: ಖಾಲಿ ಹೊಟಟೆಯಲ್ಲಿ ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್‌ ತಡೆಗಟ್ಟುತ್ತದೆ…! ತಜ್ಞರ ಮಾಹಿತಿ