BIGG NEWS : ಮಂಗಳೂರು ಬ್ಲಾಸ್ಟ್ ಹಿಂದಿರುವ ʼಭಯೋತ್ಪಾದಕರನ್ನು ಕಾನೂನಾತ್ಮಕʼವಾಗಿ ಸಂಹಾರ ಮಾಡುತ್ತೇವೆ : ತೇಜಸ್ವಿ ಸೂರ್ಯ ಕಿಡಿ

ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಬ್ಲಾಸ್ಟ್ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದು ಸಂಸದ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ. BIG NEWS : ಮೋದಿ ಪಕ್ಕದಲ್ಲೇ ಕುಳಿತು ಬಿಜೆಪಿಯನ್ನು ‘ ಹಾಡಿ ಹೊಗಳಿದ ಪುಟ್ಟಪೋರಿ ‘ : ‘ ಶಹಬ್ಬಾಸ್ ‘ಎಂದ ಪ್ರಧಾನಿ | Watch video ಉಡುಪಿಯಲ್ಲಿ (Udupi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶವಿದ್ದಂತಿದೆ. ಆರ್ಥಿಕ ಶಕ್ತಿಕೇಂದ್ರದಲ್ಲಿ … Continue reading BIGG NEWS : ಮಂಗಳೂರು ಬ್ಲಾಸ್ಟ್ ಹಿಂದಿರುವ ʼಭಯೋತ್ಪಾದಕರನ್ನು ಕಾನೂನಾತ್ಮಕʼವಾಗಿ ಸಂಹಾರ ಮಾಡುತ್ತೇವೆ : ತೇಜಸ್ವಿ ಸೂರ್ಯ ಕಿಡಿ