ವಂಶಪಾರಂಪರ್ಯತೆ ರಾಜಕೀಯ ಜಮ್ಮು-ಕಾಶ್ಮೀರವನ್ನ ಟೊಳ್ಳಾಗಿಸಿದೆ : ಪ್ರಧಾನಿ ಮೋದಿ

ಪಾಡ್ : ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಯ ಹೊಸ ಕಥೆಯನ್ನ ಬರೆಯುತ್ತಿದೆ ಎಂದು ಹೇಳಿದರು. ದೋಡಾದಲ್ಲಿ ನಡೆದ ಈ ಸಮಾವೇಶವು ಪ್ರಜಾಪ್ರಭುತ್ವವು ಇಲ್ಲಿನ ಜನರ ರಕ್ತನಾಳಗಳಲ್ಲಿದೆ ಎಂದು ಸ್ಪಷ್ಟವಾಗಿ ಹೇಳುತ್ತಿದೆ. ಬಿಜೆಪಿಯನ್ನು ಆಶೀರ್ವದಿಸಲು ಬಂದ ಎಲ್ಲಾ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಭಾಗವಾಗಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜಕೀಯದಲ್ಲಿ ಕುಟುಂಬವಾದವು ಜಮ್ಮು ಮತ್ತು ಕಾಶ್ಮೀರವನ್ನು ಟೊಳ್ಳಾಗಿಸಿದೆ … Continue reading ವಂಶಪಾರಂಪರ್ಯತೆ ರಾಜಕೀಯ ಜಮ್ಮು-ಕಾಶ್ಮೀರವನ್ನ ಟೊಳ್ಳಾಗಿಸಿದೆ : ಪ್ರಧಾನಿ ಮೋದಿ